ನಿತ್ಯ ವಿಚಾರಣೆ
ಕಾಮಿ ಸ್ವಾಮಿ ನಿತ್ಯಾನಂದನ ಕೇಸು ವಿಚಾರಣೆಗೆ ಬಂದಿದೆ. ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ನಿತ್ಯಾನಂದ ಯಾವತ್ತಿನಂತೆ 'ನಾನವನಲ್ಲ' ಎನ್ನಲು ರೆಡಿ ಆಗಿದ್ದಾನೆ. ಸಿಡಿಯಲ್ಲಿ ಇರುವುದು ನಿತ್ಯಾನಂದ - ರಂಜಿತಾ ಅಂತ ಸಿ.ಐ.ಡಿ. ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಇದರ ಜೊತೆಗೆ ಸಿ.ಡಿ ಬಿಡುಗಡೆ ಗೊಳಿಸದಂತೆ 10 ಕೋಟಿಯವರೆಗೆ ಹಣ ನೀಡುತ್ತೇನೆ ಎಂದು ಹೇಳಿದ್ದು ಬೆಳಕಿಗೆ ಬಂದಿದೆ. ರಂಜಿತಾ ಕೂಡ ಸ್ವಾಮಿಯ ಮೇಲೆ ನನಗೆ ಭಕ್ತಿ ಇದೆ, ಗೌರವ ಇದೆ. ಇದು ಮಿಷನರಿಗಳ ಕೈವಾಡ ಎಂದಿದ್ದಾಳೆ.
ಒಂದಂತು ಸತ್ಯ ನಿತ್ಯಾನಂದನಂತಹ ಪೋಲಿ ಸ್ವಾಮಿಗಳಿಂದ ಪವಿತ್ರ ಹಿಂದೂ ಧರ್ಮದ ಪ್ರತಿಷ್ಠೆಗೆ ದಕ್ಕೆ ಬರುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತಿದೆ ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳ ಬೇಕು. ಇಂತಹ ಸ್ವಾಮಿಗಳನ್ನು ಜನರೇ ಕಲ್ಲು ಹೊಡೆದು ಕೊಲ್ಲ ಬೇಕು.
ಹಾಗೇ ಸುಮ್ಮನೆ - ನಿತ್ಯಾನಂದನ ಈ ಸಲದ ಹುಟ್ಟು ಹಬ್ಬಕ್ಕೆ ಜೂಹಿ ಚಾವ್ಲ , ರಂಜಿತ ಬಂದಿದ್ದಾರೆ. ಬರುವ ವರ್ಷ ಶಕೀರಾ, ಮಲ್ಲಿಕಾಳನ್ನು ಕರೆಸುತ್ತೇವೆ ಎಂದು ಭಕ್ತ ಉಮೇಶಾನಂದ ಹೇಳ್ಕೊಂಡು ತಿರುಗುತ್ತಿದ್ದಾನಂತೆ. ದೇವರು ಕಣ್ಣು ಬಿಟ್ಟರೆ ತನ್ನದೇ ಸ್ವಂತದ್ದೊಂದು ಮಠ ಸ್ಥಾಪಿಸಬೇಕು ಎಂಬ ಆಸೆ ಉಮೇಶಾನಂದನದು. ಯಾಕೆಂದರೆ , ಈಗಿನ ನಟಿಯರು ನಟನೆಗಿಂತ ಧ್ಯಾನದ ಕಡೆಗೆ ಜಾಸ್ತಿ ಆಸಕ್ತಿ ವಹಿಸಿದ್ದಾರಂತೆ.
-ಡಾ ಶೆಟ್ಟಿ
Great effort. Continue
ReplyDeleteWith Love,
Rakesh Kumar Kammaje
thank you sir
ReplyDeletehey!!well done man.
ReplyDeletethis is what we are waiting for.
ReplyDelete