ಹೈಟೆಕ್ ವೇಶ್ಯಾವಾಟಿಕೆಯ ಸುತ್ತ
ಮೊನ್ನೆ ತೆಲುಗು ನಟಿಯೊಬ್ಬಳು, ಬೆಂಗಳೂರಿನ ಪ್ರತಿಷ್ಟಿತ ಹೋಟೆಲೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗ ಸಿಕ್ಕಿ ಬಿದ್ದಿದ್ದಾಳೆ. ಇದರಿಂದಾಗಿ ಚಿತ್ರರಂಗ ಮತ್ತು ವೇಶ್ಯಾವಾಟಿಕೆ ಗೆ ಇರುವ ಅವಿನಾಭಾವ ಸಂಬಂಧ ಬಯಲಾಗಿದೆ.
ನಟಿಯೊಂದಿಗೆ ಸಿಕ್ಕಿ ಬಿದ್ದ ಪಿಂಪ್, ಸುರಕ್ಷಿತ್ ನ ಬಳಿ ಇನ್ನೂ ಹಲವು ನಟಿಯರ contact ಇರುವ ಅಂಶವನ್ನು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ ಹಲವಾರು ಕನ್ನಡದ ನಟಿಯರು ಮತ್ತು ಸಹನಟಿಯರು ಕೂಡ ಇದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಈ ಘಟನೆಯಿಂದಾಗಿ ಚಿತ್ರರಂಗದ ಮರ್ಯಾದೆ ಗೆ ಮಸಿ ಬಿದ್ದಿದೆ, ಜನಗಳು ಕೂಡ ಇನ್ನು ನಟಿಯರನ್ನು ಸಂಶಯದ ಕಣ್ಣುಗಳಿಂದ ನೋಡುವುದರಲ್ಲಿ ಅನುಮಾನವಿಲ್ಲ. ಇಂತಹ ಕೆಲ ವ್ಯಕ್ತಿಗಳು ಮಾಡುವ ಕೆಲಸದಿಂದ ಇಡೀ film industry ಬೆತ್ತಲಾಗುತ್ತಿದೆ.
ಹಿಂದಿ ಚಿತ್ರರಂಗದ ಕಥೆ ಏನೋ ಗೊತ್ತಿಲ್ಲ , ಆದರೆ ದಕ್ಷಿಣದ ಚಿತ್ರರಂಗಕ್ಕೆ ವೇಶ್ಯಾವಾಟಿಕೆ ಯ ಕರಿನೆರಳು ಆವರಿಸುತ್ತಿದೆ, ಈ ಘಟನೆಗಿಂತ ಮೊದಲೇ ಹಲವು ನಟಿಯರು ಇದೇ ಕೇಸಿನಲ್ಲಿ ಸಿಕ್ಕಿ ಬಿದ್ದಿರುವುದು ಚಿತ್ರರಂಗ ಕೆಟ್ಟು ಹೋದದಕ್ಕೆ ಉದಾಹರಣೆ.
ಕೆಲವು ನಟಿಯರು ಚೆನ್ನಾಗಿ ನಟಿಸುತ್ತಾರೋ ಇಲ್ಲವೋ , ಆದರೆ ಡಿಮ್ ಲೈಟ್ ನ ಅಡಿಯಲ್ಲಿ ರಿಂಗ- ರಿಂಗ ಚೆನ್ನಾಗಿ ಆಡುತ್ತಾರೆ ಎನ್ನುವುದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ.
ಹಾಗೇ ಸುಮ್ಮನೆ - ತನ್ನ ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ನಟಿಯೊಬ್ಬಳು, ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದದ್ದನ್ನು ನೋಡಿದ ಉಮೇಶ ದೇವದಾಸ್ ಆಗಿದ್ದಾನಂತೆ. ಸಿಕ್ಕ ಸಿಕ್ಕ ಕೆಂಪು ಬೋರ್ಡಿನ ಅಂಗಡಿಯನ್ನು ಹೊಕ್ಕು, 'ಸಾರಾಯಿ ಶೀಶೆಯಲ್ಲಿ ನನ್ನ ದೇವಿ ಕಾಣುವಳು' ಎಂದು ಹಾಡುತ್ತಿದ್ದಾನಂತೆ.
ಡಾ.ಶೆಟ್ಟಿ
ಮೊನ್ನೆ ತೆಲುಗು ನಟಿಯೊಬ್ಬಳು, ಬೆಂಗಳೂರಿನ ಪ್ರತಿಷ್ಟಿತ ಹೋಟೆಲೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗ ಸಿಕ್ಕಿ ಬಿದ್ದಿದ್ದಾಳೆ. ಇದರಿಂದಾಗಿ ಚಿತ್ರರಂಗ ಮತ್ತು ವೇಶ್ಯಾವಾಟಿಕೆ ಗೆ ಇರುವ ಅವಿನಾಭಾವ ಸಂಬಂಧ ಬಯಲಾಗಿದೆ.
ನಟಿಯೊಂದಿಗೆ ಸಿಕ್ಕಿ ಬಿದ್ದ ಪಿಂಪ್, ಸುರಕ್ಷಿತ್ ನ ಬಳಿ ಇನ್ನೂ ಹಲವು ನಟಿಯರ contact ಇರುವ ಅಂಶವನ್ನು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ ಹಲವಾರು ಕನ್ನಡದ ನಟಿಯರು ಮತ್ತು ಸಹನಟಿಯರು ಕೂಡ ಇದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಈ ಘಟನೆಯಿಂದಾಗಿ ಚಿತ್ರರಂಗದ ಮರ್ಯಾದೆ ಗೆ ಮಸಿ ಬಿದ್ದಿದೆ, ಜನಗಳು ಕೂಡ ಇನ್ನು ನಟಿಯರನ್ನು ಸಂಶಯದ ಕಣ್ಣುಗಳಿಂದ ನೋಡುವುದರಲ್ಲಿ ಅನುಮಾನವಿಲ್ಲ. ಇಂತಹ ಕೆಲ ವ್ಯಕ್ತಿಗಳು ಮಾಡುವ ಕೆಲಸದಿಂದ ಇಡೀ film industry ಬೆತ್ತಲಾಗುತ್ತಿದೆ.
ಹಿಂದಿ ಚಿತ್ರರಂಗದ ಕಥೆ ಏನೋ ಗೊತ್ತಿಲ್ಲ , ಆದರೆ ದಕ್ಷಿಣದ ಚಿತ್ರರಂಗಕ್ಕೆ ವೇಶ್ಯಾವಾಟಿಕೆ ಯ ಕರಿನೆರಳು ಆವರಿಸುತ್ತಿದೆ, ಈ ಘಟನೆಗಿಂತ ಮೊದಲೇ ಹಲವು ನಟಿಯರು ಇದೇ ಕೇಸಿನಲ್ಲಿ ಸಿಕ್ಕಿ ಬಿದ್ದಿರುವುದು ಚಿತ್ರರಂಗ ಕೆಟ್ಟು ಹೋದದಕ್ಕೆ ಉದಾಹರಣೆ.
ಕೆಲವು ನಟಿಯರು ಚೆನ್ನಾಗಿ ನಟಿಸುತ್ತಾರೋ ಇಲ್ಲವೋ , ಆದರೆ ಡಿಮ್ ಲೈಟ್ ನ ಅಡಿಯಲ್ಲಿ ರಿಂಗ- ರಿಂಗ ಚೆನ್ನಾಗಿ ಆಡುತ್ತಾರೆ ಎನ್ನುವುದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ.
ಹಾಗೇ ಸುಮ್ಮನೆ - ತನ್ನ ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ನಟಿಯೊಬ್ಬಳು, ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದದ್ದನ್ನು ನೋಡಿದ ಉಮೇಶ ದೇವದಾಸ್ ಆಗಿದ್ದಾನಂತೆ. ಸಿಕ್ಕ ಸಿಕ್ಕ ಕೆಂಪು ಬೋರ್ಡಿನ ಅಂಗಡಿಯನ್ನು ಹೊಕ್ಕು, 'ಸಾರಾಯಿ ಶೀಶೆಯಲ್ಲಿ ನನ್ನ ದೇವಿ ಕಾಣುವಳು' ಎಂದು ಹಾಡುತ್ತಿದ್ದಾನಂತೆ.
ಡಾ.ಶೆಟ್ಟಿ
No comments:
Post a Comment