ಚಿನ್ನದ ಹುಚ್ಚು
ಈ ಶತಮಾನದ ಪೂರ್ವಾರ್ಧದಲ್ಲಿ ಮನುಷ್ಯನ ಚಿನ್ನದ ಆಸೆಯಿಂದ ಹಲವು ಅನ್ವೇಷಣೆಗಳು ಆದವು. ಎಲ್ ಡೋರಾಡೊ ಭ್ರಾಂತಿಗೊಳಗಾಗಿ ಅಮೆಜಾನ್ ಕಾಡುಗಳಲ್ಲಿ ಸತ್ತವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಸ್ವರ್ಣ ನಗರಿ ಎಂದು ಕರೆಯಲ್ಪಡುವ ಎಲ್ ಡೋರಾಡೊ ದ ಪತ್ತೆಗಾಗಿ ಸಾಹಸ ಹೊರಟವರ ಸಂಖ್ಯೆ ಹೇಳ ತೀರದು.
ಚಿನ್ನದ ಆಸೆಗಾಗಿ ಅದೆಷ್ಟೋ ಸಾಹಸಿಗರು ಕಾಡುಗಳನ್ನು ಸುತ್ತಿ, ಸರೋವರಗಳಲ್ಲೂ ಅನ್ವೇಷಣೆ ಮಾಡಿದರು, ಇದರಿಂದ ಎದೆಗಳ ಮೇಲೆ ವಿಷ ಪೂರಿತ ಬಾಣಗಳು ಗುರಿ ಇಟ್ಟಿದ್ದರು ಇವರು ಲೆಕ್ಕಿಸಲಿಲ್ಲ. ದಂತ ಕಥೆಗಳಿಂದ ಕೂಡಿ ಹೋದ ಈ ಸಾಹಸ ಅನ್ವೇಷಕರ ಬಗ್ಗೆ ಅರಿಯುವುದೇ ಒಂದು ರೀತಿಯ ರೋಮಾಂಚನ.
ನಿಧಿಯ ಹುಡುಕಾಟಕ್ಕಾಗಿ ಕೆಲವು ಕಡೆಗಳಲ್ಲಿ ಭೂಮಿಯನ್ನು ಅಗೆಯುವುದನ್ನು ನಾವು ಈಗಲೂ ಕಾಣಬಹುದು. ನಿಧಿಯ ಆಸೆಗಾಗಿ ಮೂಢನಂಬಿಕೆ ಗಳಿಂದ ಪ್ರೇರಿತರಾದವರು, ಪ್ರಾಣಿ ಹಿಂಸೆಯೊಂದಿಗೆ ನರ ಬಲಿಯನ್ನು ಮಾಡುತ್ತಿರುತ್ತಾರೆ. ಇದಕ್ಕೆ ಇತ್ತೀಚೆಗೆ ನಡೆದ ವಾಮಾಚಾರದ ಕರಿನೆರಳೆ ಸಾಕ್ಷಿ.
ಸರೋವರದ ತಳಗಳಲ್ಲಿ, ಅಮೆಜಾನ್ ಕಾಡುಗಳ ನಡುವೆ ಚಿನ್ನದ ಗಟ್ಟಿಗಳು ಸಿಕ್ಕಿದ್ದು ಹೌದು, ಇರುವುದು ಹೌದು..
1935 ರಲ್ಲಿ ಜಿಮ್ಮಿ ಏಂಜೆಲ್ಸ್ ತನ್ನ ಹೆಸರು ಅಮರವಾಗಲು ಮಾಡಿದ ಸಂಶೋಧನೆಗೆ ಈ ಚಿನ್ನದ ಹುಚ್ಚೇ ಮೂಲ ಕಾರಣ!
ಕೆ.ಪಿ.ಭಟ್
ಈ ಶತಮಾನದ ಪೂರ್ವಾರ್ಧದಲ್ಲಿ ಮನುಷ್ಯನ ಚಿನ್ನದ ಆಸೆಯಿಂದ ಹಲವು ಅನ್ವೇಷಣೆಗಳು ಆದವು. ಎಲ್ ಡೋರಾಡೊ ಭ್ರಾಂತಿಗೊಳಗಾಗಿ ಅಮೆಜಾನ್ ಕಾಡುಗಳಲ್ಲಿ ಸತ್ತವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಸ್ವರ್ಣ ನಗರಿ ಎಂದು ಕರೆಯಲ್ಪಡುವ ಎಲ್ ಡೋರಾಡೊ ದ ಪತ್ತೆಗಾಗಿ ಸಾಹಸ ಹೊರಟವರ ಸಂಖ್ಯೆ ಹೇಳ ತೀರದು.
ಚಿನ್ನದ ಆಸೆಗಾಗಿ ಅದೆಷ್ಟೋ ಸಾಹಸಿಗರು ಕಾಡುಗಳನ್ನು ಸುತ್ತಿ, ಸರೋವರಗಳಲ್ಲೂ ಅನ್ವೇಷಣೆ ಮಾಡಿದರು, ಇದರಿಂದ ಎದೆಗಳ ಮೇಲೆ ವಿಷ ಪೂರಿತ ಬಾಣಗಳು ಗುರಿ ಇಟ್ಟಿದ್ದರು ಇವರು ಲೆಕ್ಕಿಸಲಿಲ್ಲ. ದಂತ ಕಥೆಗಳಿಂದ ಕೂಡಿ ಹೋದ ಈ ಸಾಹಸ ಅನ್ವೇಷಕರ ಬಗ್ಗೆ ಅರಿಯುವುದೇ ಒಂದು ರೀತಿಯ ರೋಮಾಂಚನ.
ನಿಧಿಯ ಹುಡುಕಾಟಕ್ಕಾಗಿ ಕೆಲವು ಕಡೆಗಳಲ್ಲಿ ಭೂಮಿಯನ್ನು ಅಗೆಯುವುದನ್ನು ನಾವು ಈಗಲೂ ಕಾಣಬಹುದು. ನಿಧಿಯ ಆಸೆಗಾಗಿ ಮೂಢನಂಬಿಕೆ ಗಳಿಂದ ಪ್ರೇರಿತರಾದವರು, ಪ್ರಾಣಿ ಹಿಂಸೆಯೊಂದಿಗೆ ನರ ಬಲಿಯನ್ನು ಮಾಡುತ್ತಿರುತ್ತಾರೆ. ಇದಕ್ಕೆ ಇತ್ತೀಚೆಗೆ ನಡೆದ ವಾಮಾಚಾರದ ಕರಿನೆರಳೆ ಸಾಕ್ಷಿ.
ಸರೋವರದ ತಳಗಳಲ್ಲಿ, ಅಮೆಜಾನ್ ಕಾಡುಗಳ ನಡುವೆ ಚಿನ್ನದ ಗಟ್ಟಿಗಳು ಸಿಕ್ಕಿದ್ದು ಹೌದು, ಇರುವುದು ಹೌದು..
1935 ರಲ್ಲಿ ಜಿಮ್ಮಿ ಏಂಜೆಲ್ಸ್ ತನ್ನ ಹೆಸರು ಅಮರವಾಗಲು ಮಾಡಿದ ಸಂಶೋಧನೆಗೆ ಈ ಚಿನ್ನದ ಹುಚ್ಚೇ ಮೂಲ ಕಾರಣ!
ಕೆ.ಪಿ.ಭಟ್
No comments:
Post a Comment