Monday, January 10, 2011

ಆತ್ಮದ ಹೊತ್ತು ಮನಸ್ಸಿಗೆ ಕುತ್ತು...
OUIJA BOARDನ ಮೂಲಕ ಆತ್ಮವನ್ನು ಕರೆಯಲು ಕ್ಯಾಂಡಲ್ ಹಚ್ಚಿ ಕುಳಿತು, ಆತ್ಮವನ್ನು ಕರೆಯುವ ವ್ಯಕ್ತಿಗಳನ್ನು ನಾವು ನಮ್ಮ ಸುತ್ತ ಕಾಣಬಹುದು. ಗಟ್ಟಿಮನಸ್ಸಿನವರು ತಮ್ಮ  ಹಾಸ್ಟೆಲ್ ಅಥವಾ  ತಮ್ಮ ಮನೆಯಲ್ಲಿ ಗೆಳೆಯರು ಸೇರುವ ಸಂಧರ್ಭ, ರಹಸ್ಯವನ್ನು ಬೇಧಿಸಲು ಸಜ್ಜಗುತ್ತಾರೆ. ಒಂದು ಕಡೆ ತಮಾಷೆ, ಜೊತೆಗೆ ಭಯದ ನಡುವೆ, ನಾಣ್ಯ ಚಲನೆ ಆರಂಭ! ಎಲ್ಲರೂ ಒಂದು ಹೊತ್ತು ಮೌನ ಯಾರಲ್ಲೂ ನಗುವಿಲ್ಲ, ಆಶ್ಚರ್ಯದೊಂದಿಗೆ ಭಯದ ಛಾಯೆ.
ಮಾನವ ಶಕ್ತಿಗಿಂತ ಮಿಗಿಲಾದದ್ದು ಯಾವುದು ಇಲ್ಲ, ಮನಸ್ಸಿನ ದೃಡತೆ ಅಗತ್ಯ. ಆತ್ಮದ ಫಟಾ-ಫಟ್ ಉತ್ತರದಿಂದ ಆಶ್ಚರ್ಯ ಸಹಜ, ಭವಿಷ್ಯದ ದಿನಗಳ ಬಗ್ಗೆ ತಿಳಿದು ಬದುಕುದರಲ್ಲಿ, ಯಾವುದೇ ಸ್ವಾರಸ್ಯವಿಲ್ಲ. ನೆಗಟಿವ್ ಉತ್ತರಗಳನ್ನು ನೀಡಿದ್ದಲ್ಲಿ, ಮಾನಸಿಕ ದೃಡತೆ ಕಳೆದುಕೊಂಡರೆ, ಮಾನಸಿಕ ಆಸ್ವಸ್ಥರಾಗುವುದರಲ್ಲಿ ಸಂದೇಹವಿಲ್ಲ.
ಕೇರಳದ ಕೆಲವು ಕಡೆ ಈ ಅಪಾಯಕಾರಿ ವಿದ್ಯೆಯನ್ನು ಕಲಿಸುವ ಕೇಂದ್ರಗಳಿವೆ.
                                                                  ಕೆ.ಪಿ. ಭಟ್  

No comments:

Post a Comment