Thursday, February 24, 2011

ದಶಮುಖ ಮುಂಡ
ಹೆಂಡತಿಯನ್ನು ಕೊಂದನೋ ಅಥವಾ ಅವಳೇ ಆತ್ಮಹತ್ಯೆ ಮಾಡಿದಳೋ ತಿಳಿಯದು. ಸರಕಾರದ ಕ್ರಪಾಶಯ ಇರುವುದರಿಂದ, ಬೇಲಿಯನ್ನೇ ಹಾವಿನ ಮೇಲೆ ಹರಿಸಬಹುದು. ಅಲ್ಲವೇ? ಉಡುಪಿ ಶಾಸಕ ರಘುಪತಿ ಭಟ್ ಪತ್ನಿಯ ಸಾವಿನ ಸಂಧರ್ಭ ಬಹಳಷ್ಟು ಬೆಳಕಿಗೆ ಬಂದಿದ್ದರು. ತದ ನಂತರ ಈದಿನಗಳಲ್ಲಿ ಹೊಸ ರೀತಿಯಲ್ಲಿ ತನ್ನ ಮಾನವಿಯಾತೆ ಮೆರೆಯುತ್ತಿದ್ದಾನೆ. 
ಅಥಿತಿ ಉಪನ್ಯಾಸಕರಿಗೆ ವರ್ಷಕೊಮ್ಮೆ ದೊರಕುವ ವೇತನದಿಂದ ಕುಟುಂಬ ವೆಚ್ಚ ಭರಿಸುವುದು ಕಷ್ಟ ಈ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆ ರಘುಪತಿ ಭಟ್ ಉಡುಪಿಯ ಎರಡು ಕಾಲೇಜುಗಳಿಗೆ ಪುನಃ ಹೊಸ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಲು ದಿನಪತ್ರಿಕೆಗಳಲ್ಲಿ ಜಾಹಿರಾತು ಕೊಟ್ಟಿದ್ದಾನೆ. ಪ್ರಸ್ತುತ ಸರಕಾರಿ ಕಾಲೇಜುಗಳಲ್ಲಿರುವ ಅಥಿತಿ ಉಪನ್ಯಾಸಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಎಳ್ಳಷ್ಟು ಮಾನವೀಯತೆಯನ್ನು ತೋರದೆ ಇರುವುದು ಆತನ ನೀಚ ವ್ಯಕ್ತಿತ್ವವನ್ನು ಎತ್ತಿ ತೋರುತ್ತದೆ. 
ಹೆಂಡತಿ ಸತ್ತು ಮುಂಡನಾಗಿರುವ ಇವನು ಅದು ಯಾವ ಸೀಮೆ ಉದ್ದಾರ ಮಾಡಲು ಈತನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದರೋ ಅರ್ಥವಾಗುತ್ತಿಲ್ಲ. ಮಾನವೀಯತೆ ಪದದ ಅರ್ಥವೇ ತಿಳಿಯದ ತನ್ನ ಹೆಂಡತಿ ಸತ್ತ ಸಂಧರ್ಭದಲ್ಲಿ ಒಂದೇ ಸಮನೆ ಮಳೆ ಬಂದಂತೆ ಕಣ್ಣೀರು ಧಾರೆಯನ್ನು ಹರಿಸಿದ್ದ. 
ನಾನಾ ರೀತಿಯ ಮುಖವಾಡಗಳನ್ನು ಧರಿಸಿರುವ ವ್ಯಕ್ತಿಗಳಿಂದಲೇ ಇಂದು ಹೆಚ್ಚಿನ ಮನೆಯಲ್ಲಿ ನೆಮ್ಮದಿ ಮಾಯವಾಗಿದೆ. ನ್ಯಾಯದೇವತೆಯ ಕಣ್ಣಿನಿಂದ ಕಪ್ಪು ಪಟ್ಟಿಯನ್ನು ತೆಗೆದು ಸೋಡಾ ಗ್ಲಾಸ್ ಹಾಕುವ ತವಕದಲ್ಲಿ ನಾನಿದ್ದೇನೆ. 
                                            -ಕೆ.ಪಿ.ಭಟ್ 

No comments:

Post a Comment